Trending Articles
ಈ ಸ್ವಭಾವದ ಹುಡುಗರಿಗೆ ‘ಕ್ಲೀನ್ ಬೋಲ್ಡ್’ಆಗ್ತಾರೆ ಹುಡುಗಿಯರು
ಹುಡುಗರು ಎಂಥ ಹುಡುಗಿಯರನ್ನು ಇಷ್ಟಪಡ್ತಾರೆ ಎಂಬುದು ಸಾಮಾನ್ಯವಾಗಿ ಎಲ್ಲರಿಗೂ ಗೊತ್ತು. ಆದ್ರೆ ಹುಡುಗಿಯರು ಎಂಥ ಹುಡುಗರನ್ನು ಇಷ್ಟಪಡ್ತಾರೆ ಎಂಬುದು ಹುಡುಗಿಯರಿಗೆ ಮಾತ್ರ ತಿಳಿದಿರುವ ವಿಚಾರ. ಸಾಮಾನ್ಯವಾಗಿ ಹುಡುಗಿಯರಿಗೆ ಯಾವ ಹುಡುಗರನ್ನು...
View ArticleRASHTRA SEVIKA SAMITI –ರಾಷ್ಟ್ರಸೇವಿಕಾ ಸಮಿತಿ
ರಾಷ್ಟ್ರ ಸೇವಿಕಾ ಸಮಿತಿ ಹಿಂದೂ ರಾಷ್ಟ್ರದ ಪುನರ್ನಿರ್ಮಾಣದ ಉದ್ದೇಶವನ್ನಿಟ್ಟುಕೊಂಡು ಕೆಲಸ ಮಾಡುತ್ತಿರುವ ಅಖಿಲ ಭಾರತ ಮಟ್ಟದ ಮಹಿಳಾ ಸಂಘಟನೆ ’ರಾಷ್ಟ್ರ ಸೇವಿಕಾ ಸಮಿತಿ’. ಇದನ್ನು ಸ್ಥಾಪಿಸಿದವರು ವಂದನೀಯ ಲಕ್ಷ್ಮೀಬಾಯಿ ಕೇಳ್ಕರ್ (ಪ್ರೀತಿಯಿಂದ...
View Articleವಿದೇಶ ಪ್ರವಾಸ ಯೋಗ
-ಡಾ.ಎಸ್.ಎನ್. ಶೈಲೇಶ್ ಸಾಮಾನ್ಯವಾಗಿ ಇತ್ತೀಚಿನ ದಿನಗಳಲ್ಲಿ ಯಾರಲ್ಲಾದರೂ 'ನಿಮ್ಮ ಮಗ/ಮಗಳು ಏನು ಮಾಡುತ್ತಿದ್ದಾರೆ? ಯಾವ ಕೆಲಸದಲ್ಲಿದ್ದಾರೆ? ಎಲ್ಲಿದ್ದಾರೆ?' ಎಂದು ಕೇಳಿದರೆ ಸಿಗುವ ಉತ್ತರ, 'ವಿದೇಶದಲ್ಲಿದ್ದಾರೆ' ಅನ್ನುವುದು. ಮತ್ತ್ತೆ...
View Articleಜನರ ನೆಮ್ಮದಿ ಕದಡಿದ ರೈಲ್ವೆ ಗೇಟ್ ಕಾಮಗಾರಿ!
ಟಿ.ಇನಾಯತ್ ಉಲ್ಲಾ ಹರಿಹರ : ನಗರದ ಹೊರವಲಯದ ಹಳೆ ಪಿಬಿ ರಸ್ತೆ 1ನೇ ರೈಲ್ವೆ ಗೇಟ್ಗೆ (ಲೆವೆಲ್ ಕ್ರಾಸಿಂಗ್ 208) ನಿರ್ಮಿಸುತ್ತಿರುವ ರೈಲ್ವೆ ಮೇಲ್ಸೇತುವೆ ಕಾಮಗಾರಿಯು ಈ ಭಾಗದ ಜನರ ನೆಮ್ಮದಿಗೆ ಭಂಗ ತಂದಿದೆ. ಆರು ತಿಂಗಳ ಹಿಂದೆ 8 ಕೋಟಿ...
View Articleಕತೆ ಚೆನ್ನಾಗಿದ್ದರೆ ಎಂಥ ರಿಸ್ಕ್ಗೂ ನಾನು ರೆಡಿ
ರಾಜಕೀಯ ಒತ್ತಡದ ನಡುವೆಯೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ತಮ್ಮ ಮಗ ನಿಖಿಲ್ ಗೌಡ ನಟನೆಯ ಜಾಗ್ವಾರ್ ಸಿನಿಮಾದಲ್ಲಿ ಸಂಪೂರ್ಣ ತೊಡಗಿಸಿಕೊಂಡಿದ್ದಾರೆ. ತಾವೇ ಶೂಟಿಂಗ್ ಸ್ಪಾಟ್ನಲ್ಲಿದ್ದು, ಹಲವು ಜವಾಬ್ದಾರಿಗಳನ್ನೂ ಹೊತ್ತುಕೊಂಡಿದ್ದಾರೆ. ಇಂಥ...
View Articleಗದಗ-ವಾಡಿ ರೈಲ್ವೆ ಮಾರ್ಗ ಶೀಘ್ರ ಸರ್ವೆ
ಗದಗ:ಗದಗ-ಕೋಟುಮಚಗಿ-ನರೇಗಲ್ಲ-ಗಜೇಂದ್ರಗಡ-ಇಲಕಲ್ ಮಾರ್ಗವಾಗಿ ವಾಡಿಗೆ ರೈಲು ಮಾರ್ಗ ಕುರಿತು ಹುಬ್ಬಳ್ಳಿಯ ನೈರುತ್ಯ ರೈಲ್ವೆ ಕಾರ್ಯಾಲಯದಲ್ಲಿ ಸಂಸದ ಶಿವಕುಮಾರ ಉದಾಸಿ ಹಾಗೂ ನೈರುತ್ಯ ರೈಲ್ವೆ ಜನರಲ್ ಮ್ಯಾನೇಜರ್ ಎ. ಕೆ. ಗುಪ್ತಾ ಅವರ...
View Articleಸ್ವಭಾವ ಹೇಳೋ ದಶಾಭುಕ್ತಿ
ಯಾವ ವ್ಯಕ್ತಿಯ ಜನ್ಮ ನಕ್ಷತ್ರವು ಕೃತ್ತಿಕಾ, ಉತ್ತರ, ಉತ್ತರಾಷಾಢ ನಕ್ಷತ್ರವಾಗಿದ್ದರೆ ಅವರು ಜನಿಸಿದ ಕಾಲದಲ್ಲಿ ರವಿದೆಶೆ ಇರುತ್ತದೆ. ರವಿದೆಶೆ 6 ವರ್ಷಗಳ ಕಾಲ ಇರುತ್ತದೆ. ಈ ಸಂದರ್ಭದಲ್ಲಿ ಮಾನಸಿಕ ಹಿಂಸೆ, ತೊಳಲಾಟ, ಬಂಧು ವಿರೋಧಿ, ವಿದೇಶ...
View Articleವಾಟ್ಸಪ್ ಕಥೆ
ಆಗಷ್ಟೇ ಕಣ್ಣುಬಿಟ್ಟು ಆಚೀಚೆ ನೋಡುತ್ತಿದ್ದ ಆ ಬಿಳಿ ದಾಸವಾಳ ಹೂವಿಗೆ ಸ್ವಚ್ಛಂದವಾಗಿ ಮನಸೋ ಇಚ್ಛೆ ಹಾರಾಡುತ್ತಿದ್ದ ಆ ಕೆಂಬಣ್ಣದ ಚಿಟ್ಟೆಯ ಮೇಲೆ ಪ್ರೇಮಾಂಕುರವಾಯಿತು. ತಾನು ಬಾಡಿ ಉದುರಿ ಹೋಗುವ ಮುನ್ನ ಒಮ್ಮೆ ಆ ಚಿಟ್ಟೆ ತನ್ನನ್ನು ಸೋಕಿ...
View Articleಹಳ್ಳಿ ಆಟಗಳಿಗೆ ಮಾರು ಹೋದ ಸಿಟಿಗರು
ಇಂಟ್ರೋ: ಹಳ್ಳಿ ಆಟಗಳ ಸೊಗಸೇ ಬೇರೆ. ಆಡಿದವರಿಗೇ ಗೊತ್ತು ಆ ಆಟಗಳ ಗಮ್ಮತ್ತು.ದೇಸಿ ಆಟಗಳನ್ನು ನಗರ ಪ್ರದೇಶಗಳಲ್ಲೂ ಆಡಿ ನಲಿದಾಡುವುದೀಗ ಬೆಂಗಳೂರು ಮತ್ತಿತರೆ ನಗರಗಳಲ್ಲಿ ಟ್ರೆಂಡಿಯಾಗಿದೆ. ನಂದಿನಿ ಕೆ.ಎಲ್ ಕ್ಯಾಂಡಿಕ್ರಶ್ನಂಥ ವಿಡಿಯೋ ಗೇಮ್...
View Articleನ್ಯಾಯಾಂಗ ಚರಿತ್ರೆಯಲ್ಲಿ ಮೈಲುಗಲ್ಲು
ಹಿರಿಯ ವಕೀಲೆ ಇಂದೂ ಮಲ್ಹೋತ್ರಾ ಅವರನ್ನು ಸುಪ್ರೀಂಕೋರ್ಟ್ ನ್ಯಾಯಮೂರ್ತಿಯಾಗಿಸಲು ಸರಕಾರಕ್ಕೆ ಶಿಫಾರಸು ಮಾಡಲಾಗಿದೆ.ಯಾವುದೇ ಹೈಕೋರ್ಟ್ನ ಜಡ್ಜ್ ಆಗಿಲ್ಲದ ಮಹಿಳಾ ವಕೀಲರೊಬ್ಬರನ್ನು ಈ ಉನ್ನತ ಸ್ಥಾನಕ್ಕೆ ಶಿಫಾರಸು ಮಾಡಿರುವುದು ನ್ಯಾಯಾಂಗ...
View Article
More Pages to Explore .....