Quantcast

Popular Articles


ಸ್ಮೃತಿ ಇರಾನಿಯನ್ನ ಆಂಟಿ ಎಂದ ಧಡಕ್ ತುಂಟಿ

-ಆಂಟಿ ಪದ ಕೇಳಿದ ಕೇಂದ್ರ ಸಚಿವೆ ಪ್ರತಿಕ್ರಿಯೆ ಹೀಗಿತ್ತು ನವದೆಹಲಿ: ಬಾಲಿವುಡ್ ನಟಿ ಶ್ರೀದೇವಿ ಪುತ್ರಿ ತಮ್ಮನ್ನ ಆಂಟಿ ಎಂದು ಕರೆದ ಸಂದರ್ಭದಲ್ಲಿ ನನಗೆ ಯಾರಾದ್ರು ಶೂಟ್ ಮಾಡಬಾರದಾ ಎಂದು ಅನಿಸಿತ್ತು ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ತಮ್ಮ...

View Article


ಜಾತಕದಲ್ಲಿ ಗುರುವಿನ ಸ್ಥಾನ

* ಕೆ.ಆರ್‌.ಪಿ.ಜೋಯ್ಸ್‌ ಪ್ರತಿಯೊಬ್ಬ ಮನುಷ್ಯನಿಗೂ ಗುರುವಿನ ಅವಶ್ಯಕತೆ ಇದ್ದೆ ಇದೆ. ಏಕೆಂದರೆ ಗುರುವಿಲ್ಲದೆ ಕಲಿತ ವಿದ್ಯೆ ಶೂನ್ಯ ಎನ್ನುತ್ತಾರೆ. ಒಬ್ಬ ಕಳ್ಳನಿಗೂ ಗುರು ಬೇಕು ಎನ್ನುತ್ತಾರೆ ಶ್ರೀ ರಾಮಕೃಷ್ಣ ಪರಮಹಂಸರು. ಶ್ರೀಕೃಷ್ಣನಿಗೆ...

View Article

ರಾಮ ಮಂದಿರದ ಭೂಮಿ ಪೂಜೆಯ ಕಾರ್ಯಕ್ರಮದಲ್ಲಿ ಪರಮ ಪೂಜನೀಯ ಸರಸಂಘಚಾಲಕರಾದ ಡಾ. ಮೋಹನ ಭಾಗವತರ...

ರಾಮ ಮಂದಿರದ ಭೂಮಿ ಪೂಜೆಯ ಕಾರ್ಯಕ್ರಮದಲ್ಲಿ ಪರಮ ಪೂಜನೀಯ ಸರಸಂಘಚಾಲಕರಾದ ಡಾ. ಮೋಹನ ಭಾಗವತರ ಉದ್ಬೋಧನ ಶ್ರದ್ಧೇಯ ನೃತ್ಯಗೋಪಾಲ ಜಿ ಮಹಾರಾಜ್ ಸಹಿತ ಸಮಸ್ತ ಸಂತ ಚರಣ, ಭಾರತದ ಆದರಣೀಯ ಮತ್ತು ಜನಪ್ರಿಯ ಪ್ರಧಾನಮಂತ್ರಿಗಳೇ, ಉತ್ತರಪ್ರದೇಶದ ಮಾನ್ಯ...

View Article

ಮಹಾಯೋಗ ರಾಶಿ ಚಕ್ರದಲ್ಲಿ ಶುಕ್ರ ಮಹಾದೆಸೆ

* ನಾರಾಯಣ ಶೆಟ್ಟಿ ಪದ್ಮಸಾಲಿ ಡಿಸೆಂಬರ್‌ ಬಂತೆಂದರೆ ವರ್ಷದ ಕೊನೆ ಎಂದು ಭಾವಿಸಬೇಡಿ. ಶುಕ್ರದೆಸೆ ಆರಂಭವಾಗುವ ಶುಭಮಾಸವೂ ಇದಾಗಿದೆ. ಶುಕ್ರಗ್ರಹವನ್ನು ಅಂತರ್‌ಗ್ರಹವೆನ್ನುತ್ತಾರೆ. ಶುಕ್ರದೆಸೆ ಶುಭವ ತರುವ ಘಳಿಗೆ ಎನ್ನುವ ಅಭಿಪ್ರಾಯವಿದೆ....

View Article

ಕಿರಿಯ ವಯಸ್ಸಿನ ಹುಡುಗಿಯರನ್ನು ಯಂಗ್ ಮಾಡುತ್ತೆ ಈ ಚುಚ್ಚುಮದ್ದು..!

ಯಾವ ಹುಡುಗಿಯರಿಗೆ ಸುಂದರವಾಗಿ ಕಾಣಲು ಇಷ್ಟವಿಲ್ಲ ಹೇಳಿ. ಎಲ್ಲರೆದುರು ಎದ್ದು ಕಾಣುವ ಸೌಂದರ್ಯ ಹೊಂದಲು ಹುಡುಗಿಯರು ಏನೆಲ್ಲ ಕಸರತ್ತು ಮಾಡ್ತಾರೆ. ಮೇಕಪ್, ಸರ್ಜರಿ ಅಂತಾ ದುಡ್ಡು ಸುರೀತಾರೆ. ಹಾಗೆ ಸೆಕ್ಸ್ ಹಾರ್ಮೋನ್ ಹೆಚ್ಚಿಸುವ ಚುಚ್ಚುಮದ್ದು...

View Article


ಸ್ವಭಾವ ಹೇಳೋ ದಶಾಭುಕ್ತಿ

ಯಾವ ವ್ಯಕ್ತಿಯ ಜನ್ಮ ನಕ್ಷತ್ರವು ಕೃತ್ತಿಕಾ, ಉತ್ತರ, ಉತ್ತರಾಷಾಢ ನಕ್ಷತ್ರವಾಗಿದ್ದರೆ ಅವರು ಜನಿಸಿದ ಕಾಲದಲ್ಲಿ ರವಿದೆಶೆ ಇರುತ್ತದೆ. ರವಿದೆಶೆ 6 ವರ್ಷಗಳ ಕಾಲ ಇರುತ್ತದೆ. ಈ ಸಂದರ್ಭದಲ್ಲಿ ಮಾನಸಿಕ ಹಿಂಸೆ, ತೊಳಲಾಟ, ಬಂಧು ವಿರೋಧಿ, ವಿದೇಶ...

View Article

ಈಶ್ವರಪ್ಪ ವಿಚಾರದಲ್ಲಿ ಬಹಿರಂಗ ಚರ್ಚೆ ಇಲ್ಲ: ಯಡಿಯೂರಪ್ಪ

ಮಂಗಳೂರು: ಈಶ್ವರಪ್ಪ ಮತ್ತು ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಬಗ್ಗೆ ಇನ್ನು ಮುಂದೆ ಬಹಿರಂಗವಾಗಿ ಯಾವುದೇ ವಿಷಯ ಪ್ರಸ್ತಾಪ ಮಾಡುವುದಿಲ್ಲ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ. ಮಂಗಳೂರಿನ ಬಿಜೆಪಿ ಕಚೇರಿಯಲ್ಲಿ ಸೋಮವಾರ...

View Article


ವಿಐಪಿಗೆ ಬಂದ ಬಂಗಾಳಿ ಸುಂದರಿ ಮಿಷ್ಠಿ ಚಕ್ರವರ್ತಿ

ತಮಿಳಿನ ವಿಐಪಿ ಚಿತ್ರ ಕನ್ನಡದಲ್ಲಿ ರೀಮೇಕ್‌ ಆಗುತ್ತಿದ್ದು, ಅದರಲ್ಲಿ ರವಿಚಂದ್ರನ್‌ ಪುತ್ರ ಮನೋರಂಜನ್‌ ನಟಿಸುತ್ತಿರುವುದು ಗೊತ್ತೇ ಇದೆ. ಇದೀಗ ಇದಕ್ಕೆ ನಾಯಕಿಯಾಗಿ ಬಂಗಾಳದ ಸುಂದರಿಯೊಬ್ಬರು ಬಂದಿದ್ದಾರೆ. ಯೆಸ್‌, ಸುಭಾಷ್‌ ಘಾಯ್‌ ಅವರ...

View Article

ನಿಧಿ ಆಸೆಗೆ ಮನೆ ಕಳೆದುಕೊಂಡು ಬೀದಿಪಾಲಾದ ವ್ಯಕ್ತಿ

ಮಡಿಕೇರಿ: ಹೊಸ ಮನೆ ಕಟ್ಟಬೇಕು ಎಂದು ಹಳೆ ಮನೆಯನ್ನು ಬೀಳಿಸುವವರನ್ನ ನೋಡಿದ್ದೇವೆ. ಕಟ್ಟಿದ ಮನೆ ಸರಿಯಿಲ್ಲ ಅಂತ ಸರಿಪಡಿಸೋದನ್ನ ನೋಡಿದ್ದೇವೆ. ಆದರೆ ವಿರಾಜಪೇಟೆ ತಾಲೂಕಿನ ಚೇಲಾವರ ಗ್ರಾಮದಲ್ಲಿ ನಿಧಿ ಆಸೆಗೆ ಬಿದ್ದು ವ್ಯಕ್ತಿಯೊಬ್ಬರು ಮನೆ...

View Article

ಸಂಘದ ಹಿರಿಯ ಪ್ರಚಾರಕ ಕೆ.ಎಸ್. ನಾಗಭೂಷಣ ಭಾಗವತ್ (80) ನಿಧನ

ಬೆಂಗಳೂರು ಸೆ. 16: ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಪ್ರಚಾರಕರಾಗಿದ್ದ ಕೆ.ಎಸ್. ನಾಗಭೂಷಣ ಭಾಗವತ್ (8೦) ಅವರು ಇಂದು ಬುಧವಾರ ಸೆ. 16ರಂದು ಬೆಳಗ್ಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ನಿಧನರಾದರು. ಸೆ. 15ರಂದು ಮಂಗಳವಾರ ಅವರು ತಮ್ಮ...

View Article





Latest Images